This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ:-ಅಟೋ ಅಪಘಾತದಲ್ಲಿ ಮೃತಪಟ್ಟ ಒಂದೆ ಕುಟುಂಬದ ಏಳು ಜನರಿಗೆ ತಲಾ ಎರೆಡು ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಬಿ.ನಾಗೇಂದ್ರ.

ಬಳ್ಳಾರಿ:-ಅಟೋ ಅಪಘಾತದಲ್ಲಿ ಮೃತಪಟ್ಟ ಒಂದೆ ಕುಟುಂಬದ ಏಳು ಜನರಿಗೆ ತಲಾ ಎರೆಡು ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಬಿ.ನಾಗೇಂದ್ರ.

ಬಳ್ಳಾರಿ:-ಅಟೋ ಅಪಘಾತದಲ್ಲಿ ಮೃತಪಟ್ಟ ಒಂದೆ ಕುಟುಂಬದ ಏಳು ಜನರಿಗೆ ತಲಾ ಎರೆಡು ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಬಿ.ನಾಗೇಂದ್ರ.

ಆಟೋ-ಲಾರಿ ಮದ್ಯೆ ನಡೆದ ಬೀಕರ ಅಪಘಾತದಲ್ಲಿ ಕೌಲ್ ಬಜಾರ್ ನ ಏಳು ಅಂದ್ರಾಳ್ ನ ಇಬ್ಬರು ಸೇರಿ ಒಂಬತ್ತು ಜನರು ಮೃತಪಟ್ಟಿದ್ದರು

ಅಪಘಾತದಲ್ಲಿ ಮೃತಪಟ್ಟವರಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ ಎರೆಡು ಲಕ್ಷ ಪರಿಹಾರ ಘೋಷಣೆ ಮಾಡಲಾಗಿತ್ತು

ಮುಖ್ಯಮಂತ್ರಿಗಳ ಅದೇಶದಂತೆ ಸರ್ಕಾರವೆ ಮನೆ ಬಾಗಿಲಿಗೆ ಬಂದು ಪರಿಹಾರ ಒದಗಿಸುತ್ತಿದೆ

ಇದು ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿಯಾಗಿದೆ

ಇನ್ನುಳಿದ ಇಬ್ಬರಿಗೆ ನಗರ ಶಾಸಕರು ಪರಿಹಾರದ ಚೆಕ್ ವಿತರಣೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.


News 9 Today

Leave a Reply