This is the title of the web page
This is the title of the web page

Please assign a menu to the primary menu location under menu

State

ಕಾಂಗ್ರೆಸ್ ಪಕ್ಷದ ಅವರಗೆ ಜನತೆ ಯಿಂದ ತರಾಟೆ

ಕಾಂಗ್ರೆಸ್ ಪಕ್ಷದ ಅವರಗೆ ಜನತೆ ಯಿಂದ ತರಾಟೆ

ಕಾಂಗ್ರೆಸ್ ಪಕ್ಷದ ಅವರಗೆ ಜನತೆ ಯಿಂದ ತರಾಟೆ ಬಳ್ಳಾರಿ (6) ಸಂಡೂರು ಉಪ ಚುನಾವಣೆ ಯಲ್ಲಿ ಪ್ರಚಾರ ಮಾಡುವ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೆ ಧರ್ಮಪುರ ಗ್ರಾಮದಲ್ಲಿ 20 ವರ್ಷಗಳ ದಿಂದ ನಿಮ್ನ ಅಭಿವೃದ್ಧಿ ನೋಡಲಾಗಿದೆ, ಸೌಲಭ್ಯ ಒದಗಿಸದೇ ಯಾವ ಮುಖ:ಇಟ್ಟುಕೊಂಡು ಚುನಾವಣೆ ಗೆ ಬಂದಿರಿ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಇದರಿಂದ ಕಾಂಗ್ರೆಸ್ ಮುಖಂಡರು ಗೆ ಮಾತನಾಡಲು ಬಾಯಿ ಬಂದಿಲ್ಲ.


News 9 Today

Leave a Reply