This is the title of the web page
This is the title of the web page

Please assign a menu to the primary menu location under menu

State

ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?

ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?

ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?

ಕೂಡ್ಲಿಗಿ (10)ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರದೇವರಗುಡ್ಡ, ಕೆರೆಯಲ್ಲಿ ಹಲವು ದಿನಗಳಿಂದ ಪ್ರತಿದಿನವೂ ಸಾವಿರಾರು ಮೀನುಗಳು ಸಾವನ್ನಪ್ಪಿ ದಡ ಸೇರಯತ್ತಿವೆ. ನಿಖರ ಕಾರಣ ತಿಳಿಯದಾಗಿದ್ದು ನಿಗೂಢವಾಗಿದೆ , ಕೆರೆಯಲ್ಲಿ ಮೀನುಗಾರಿಕೆ ಮಾಡಲು ಗುತ್ತಿಗೆ ಪಡೆದವರು ಹೇಳುವದಾದರೆ. ತಮಗಾಗದವರು ಯಾರೋ..ಕೆರೆಯಲ್ಲಿ ವಿಷಮಿಶ್ರಣ ಮಾಡಿರುವ ಸಾಧ್ಯತೆ ಇದ್ದು. ಈ ಕಾರಣಕ್ಕಾಗಿ ಈ ರೀತಿ ಮೀನುಗಳು ಮರಣವನ್ನುಪ್ಪುತ್ತಿವೆ, ಪರಿಣಾಮ ಸುಮಾರು ಮೂವತ್ತು ಲಕ್ಷಕ್ಕೂ ಅಧಿಕ ಬೆಲೆಯ ಮೀನುಗಳು ಮರಣವನ್ನಪ್ಪಿವೆ ಎಂದು, ಮೀನುಗಾರಿಕೆ ಗುತ್ತಿಗೆ ದಾರರಾದ ಭೋವಿ ರಮೇಶ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷದ ಹಿಂದೆ ಇದೇ ರೀತಿ ನಷ್ಟ ಅನುಭವಿಸಿದ್ದು, ಅದೇ ರೀತಿ ಈ ಭಾರಿಯೂ ಜರುಗಿದೆ ಯಾರೋ ಕಿಡಿಗೇಡಿಗಳು ಕೆರೆಯ ನೀರಿಗೆ ವಿಷ ಬೆರೆಸಿದ್ದಾರೆಂಬ ಷಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದ ಇಲಾಖೆಗಳು ತಮಗಾದ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು, ಅವರು ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದ್ದಾರೆ.


News 9 Today

Leave a Reply