This is the title of the web page
This is the title of the web page

Please assign a menu to the primary menu location under menu

State

ರಾ. ಬ. ಕೊ. ವಿ. (ಕೆಎಂಫ್ ಹಾಲು) ಎನ್. ಧನಂಜಯ ನಾಮನಿರ್ದೇಶನ ರದ್ದು.

ರಾ. ಬ. ಕೊ. ವಿ. (ಕೆಎಂಫ್ ಹಾಲು)  ಎನ್. ಧನಂಜಯ ನಾಮನಿರ್ದೇಶನ ರದ್ದು.

ರಾ. ಬ. ಕೊ. ವಿ. (ಕೆಎಂಫ್ ಹಾಲು)
ಎನ್. ಧನಂಜಯ ನಾಮನಿರ್ದೇಶನ ರದ್ದು.

ಬಳ್ಳಾರಿ (4)
20:03.07.2025
ಅಧಿಸೂಚನೆ
ಸರ್ಕಾರದ ಅಧಿಸೂಚನೆ ದಿನಾಂಕ:12.07.2023ರಲ್ಲಿ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ ಇದರ ಆಡಳಿತ ಮಂಡಳಿಗೆ ಶ್ರೀ ಎನ್. ಧನುಂಜಯ ಹಮಲ್ ತಂದೆ ಮಲ್ಲಯ್ಯ ಎಲ್.ಐ.ಜಿ-246, ಕೆ.ಹೆಚ್.ಬಿ. ಕಾಲೋನಿ, ವಾರ್ಡ್ ನಂ.22, ಗಾಂಧಿನಗರ, ಬಳ್ಳಾರಿ ಜಿಲ್ಲೆ ಇವರನ್ನು ನಾಮನಿರ್ದೇಶನ ಮಾಡಿದ್ದು ಸದರಿಯವರ ನಾಮನಿದೇಶನ ರದ್ದು ಪಡಿಸಿ ಆದೇಶ ಮಾಡಲಾಗಿದೆ.

ಮುಂದುವರೆದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1) ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ ಇದರ ಆಡಳಿತ ಮಂಡಳಿಗೆ ಶ್ರೀ ಹಂಪಯ್ಯ ಸ್ವಾಮಿ ತಂದೆ ಮಹಾದೇವಯ್ಯ ಹಿರೇಮಠ, ಸಾ//ಚಿಕ್ಕಮ್ಯಾಗೇರಿ, ಯಲಬುರ್ಗಾ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿದೆ.ಚುನಾವಣೆ ಚುನಾವಣೆ ಸಮಯದಲ್ಲಿ ರದ್ದು ಮಾಡಿದ್ದೂ, ಅಚ್ಚರಿ ಗೊಂಡ ವಿಚಾರ, ಆಗಿದೆ.


News 9 Today

Leave a Reply