This is the title of the web page
This is the title of the web page

Please assign a menu to the primary menu location under menu

State

ಗೌರಿ ಗಣೇಶ್ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ಕಾರದ ಮಾರ್ಗಸೂಚನೆಗಳನ್ನು ಖಂಡಿತಾ,ಅನುಸರಿಸಬೇಕು, ಪಾಲನೆ ಮಾಡಬೇಕು. ಜಿಲ್ಲಾ ಎಸ್ ಪಿ ಡಾ. ಶೋಭಾ ರಾಣಿ.
State

ಗೌರಿ ಗಣೇಶ್ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ಕಾರದ ಮಾರ್ಗಸೂಚನೆಗಳನ್ನು ಖಂಡಿತಾ,ಅನುಸರಿಸಬೇಕು, ಪಾಲನೆ ಮಾಡಬೇಕು. ಜಿಲ್ಲಾ ಎಸ್ ಪಿ ಡಾ. ಶೋಭಾ ರಾಣಿ.

ಗೌರಿ ಗಣೇಶ್ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ಕಾರದ ಮಾರ್ಗಸೂಚನೆಗಳನ್ನು ಖಂಡಿತಾ,ಅನುಸರಿಸಬೇಕು, ಪಾಲನೆ ಮಾಡಬೇಕು. ಜಿಲ್ಲಾ ಎಸ್ ಪಿ ಡಾ. ಶೋಭಾ ರಾಣಿ. ಬಳ್ಳಾರಿ (24)...

read more
ಗೌರಿ ಗಣೇಶ್ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ಕಾರದ ಮಾರ್ಗಸೂಚನೆಗಳನ್ನು ಖಂಡಿತಾ,ಅನುಸರಿಸಬೇಕು, ಪಾಲನೆ ಮಾಡಬೇಕು. ಜಿಲ್ಲಾ ಎಸ್ ಪಿ ಡಾ. ಶೋಭಾ ರಾಣಿ.  ಬಳ್ಳಾರಿ (24) ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು .ಡಾ. ಶೋಭರಾಣಿ ಯವರು, ಗೌರಿ ಗಣೇಶ, ಈದ್ ಮಿಲಾದ್  ಹಬ್ಬಗಳ ಪ್ರಯುಕ್ತ ಸರ್ಕಾರದ ಮಾನದಂಡಗಳನ್ನು ಹಬ್ಬಗಳನ್ನು ಆಯೋಜಿಸುವ ಮುಖಂಡರು ಆರ್ಗನೈಜೇಷನ್ಸ್ ಮುಖ್ಯಸ್ಥರು ಸಾರ್ವಜನಿಕರು ತಪ್ಪದೆ ಪಾಲಿನ ಮಾಡಬೇಕೆಂದು ಪತ್ರಿಕಾ ಪ್ರಕಟನ ಮೂಲಕ ತಿಳಿಸಿದ್ದಾರೆ.   ಈಗಾಗಲೇ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಇಲಾಖೆಯಿಂದ ದೊಡ್ಡಮಟ್ಟದಲ್ಲಿ ಅನುಮತಿ ಪಡೆದಿದ್ದಾರೆ ಎನ್ನುವುದು ತಿಳಿದು ಬಂದಿದೆ.  ಆದರೆ ಮುಖ್ಯ ರಸ್ತೆಗಳಲ್ಲಿ ಕಿರು ಬೀದಿಗಳಲ್ಲಿ ವಿನಾಯಕ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಣೆ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಇದರಿಂದ ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ವಾಹನ ಹೋರಾಟಕ್ಕೆ ದಿನನಿತ್ಯ ಬರುವ ಮಹಾನಗರ ಪಾಲಿಕೆಯ ಕಸ ಸಂಗ್ರಹಣ ವಾಹನಗಳಿಗೆ ದೊಡ್ಡ ಸಮಸ್ಯೆಯಾಗಿದೆ.  ಆ ಪ್ರದೇಶದ ನಿವಾಸಿಗಳು ಕೆಲಸದ ನಿಮಿತ್ತ ಹೊರಗೆ ಹೋಗಲು ಓಡಾಟ ಮಾಡಲು ತುಂಬಾ ಕಷ್ಟವಾಗಿದ್ದು ಸುತ್ತುಹರಿಸಿಕೊಂಡು ಹೋಗುವುದು ಬರುವುದು ಕಂಡುಬರುತ್ತದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಮುಖ್ಯರಸ್ತೆಯ ಮೇಲೆ ಪೆಂಡಲ್ ಹಾಕಲು ಡಾಂಬರ್, ಕಾಂಕ್ರೀಟ್ ರಸ್ತೆಗಳ ಮೇಲೆ ಆಳವಾದ ಕುಂಡಿಗಳು ತೆಗೆದು ರಸ್ತೆಯನ್ನು ಹಾಳು ಮಾಡುತ್ತಿದ್ದಾರೆ ಎನ್ನುವುದು ಕೂಡ ಕಂಡು ಬರುತ್ತದೆ.  ಸಂತೋಷದಿಂದ ಆಚರಣೆ ಮಾಡುವ ಹಬ್ಬದ ಸಂಭ್ರಮಗಳು ಸಾರ್ವಜನಿಕರಿಗೆ ಕೆಲ ಪ್ರದೇಶಗಳಲ್ಲಿ ಕಂಟಕ ಆತಂಕ ಮಯ ಮೂಡಿಸಿದೆ.  ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಕೆಲ ಮಾನದಂಡಗಳನ್ನು ವಿಧಿಸಿ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.  ಇವುಗಳನ್ನು ಪಾಲನೆ ಮಾಡದೆ ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಸಂದೇಶವನ್ನು ರವಾನೆ ಮಾಡಿದ್ದಾರೆ.  ಸಾರ್ವಜನಿಕರು ಕೂಡ ಸಹಕಾರ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.
State

ಗೌರಿ ಗಣೇಶ್ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ಕಾರದ ಮಾರ್ಗಸೂಚನೆಗಳನ್ನು ಖಂಡಿತಾ,ಅನುಸರಿಸಬೇಕು, ಪಾಲನೆ ಮಾಡಬೇಕು. ಜಿಲ್ಲಾ ಎಸ್ ಪಿ ಡಾ. ಶೋಭಾ ರಾಣಿ. ಬಳ್ಳಾರಿ (24) ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು .ಡಾ. ಶೋಭರಾಣಿ ಯವರು, ಗೌರಿ ಗಣೇಶ, ಈದ್ ಮಿಲಾದ್ ಹಬ್ಬಗಳ ಪ್ರಯುಕ್ತ ಸರ್ಕಾರದ ಮಾನದಂಡಗಳನ್ನು ಹಬ್ಬಗಳನ್ನು ಆಯೋಜಿಸುವ ಮುಖಂಡರು ಆರ್ಗನೈಜೇಷನ್ಸ್ ಮುಖ್ಯಸ್ಥರು ಸಾರ್ವಜನಿಕರು ತಪ್ಪದೆ ಪಾಲಿನ ಮಾಡಬೇಕೆಂದು ಪತ್ರಿಕಾ ಪ್ರಕಟನ ಮೂಲಕ ತಿಳಿಸಿದ್ದಾರೆ. ಈಗಾಗಲೇ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಇಲಾಖೆಯಿಂದ ದೊಡ್ಡಮಟ್ಟದಲ್ಲಿ ಅನುಮತಿ ಪಡೆದಿದ್ದಾರೆ ಎನ್ನುವುದು ತಿಳಿದು ಬಂದಿದೆ. ಆದರೆ ಮುಖ್ಯ ರಸ್ತೆಗಳಲ್ಲಿ ಕಿರು ಬೀದಿಗಳಲ್ಲಿ ವಿನಾಯಕ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಣೆ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಇದರಿಂದ ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ವಾಹನ ಹೋರಾಟಕ್ಕೆ ದಿನನಿತ್ಯ ಬರುವ ಮಹಾನಗರ ಪಾಲಿಕೆಯ ಕಸ ಸಂಗ್ರಹಣ ವಾಹನಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಆ ಪ್ರದೇಶದ ನಿವಾಸಿಗಳು ಕೆಲಸದ ನಿಮಿತ್ತ ಹೊರಗೆ ಹೋಗಲು ಓಡಾಟ ಮಾಡಲು ತುಂಬಾ ಕಷ್ಟವಾಗಿದ್ದು ಸುತ್ತುಹರಿಸಿಕೊಂಡು ಹೋಗುವುದು ಬರುವುದು ಕಂಡುಬರುತ್ತದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಮುಖ್ಯರಸ್ತೆಯ ಮೇಲೆ ಪೆಂಡಲ್ ಹಾಕಲು ಡಾಂಬರ್, ಕಾಂಕ್ರೀಟ್ ರಸ್ತೆಗಳ ಮೇಲೆ ಆಳವಾದ ಕುಂಡಿಗಳು ತೆಗೆದು ರಸ್ತೆಯನ್ನು ಹಾಳು ಮಾಡುತ್ತಿದ್ದಾರೆ ಎನ್ನುವುದು ಕೂಡ ಕಂಡು ಬರುತ್ತದೆ. ಸಂತೋಷದಿಂದ ಆಚರಣೆ ಮಾಡುವ ಹಬ್ಬದ ಸಂಭ್ರಮಗಳು ಸಾರ್ವಜನಿಕರಿಗೆ ಕೆಲ ಪ್ರದೇಶಗಳಲ್ಲಿ ಕಂಟಕ ಆತಂಕ ಮಯ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಕೆಲ ಮಾನದಂಡಗಳನ್ನು ವಿಧಿಸಿ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಇವುಗಳನ್ನು ಪಾಲನೆ ಮಾಡದೆ ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಸಂದೇಶವನ್ನು ರವಾನೆ ಮಾಡಿದ್ದಾರೆ. ಸಾರ್ವಜನಿಕರು ಕೂಡ ಸಹಕಾರ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಗೌರಿ ಗಣೇಶ್ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ಕಾರದ ಮಾರ್ಗಸೂಚನೆಗಳನ್ನು ಖಂಡಿತಾ,ಅನುಸರಿಸಬೇಕು, ಪಾಲನೆ ಮಾಡಬೇಕು. ಜಿಲ್ಲಾ ಎಸ್ ಪಿ ಡಾ. ಶೋಭಾ ರಾಣಿ. ಬಳ್ಳಾರಿ (24)...

read more
ಲೋಕಾಯುಕ್ತ. ಪೊಲೀಸ್ ಅಧೀಕ್ಷಕರು ಆಗಿ, ಪವನ್ ನೆಜ್ಜೂರು ಐ.ಪಿ.ಎಸ್. ನೇಮಕ.
State

ಲೋಕಾಯುಕ್ತ. ಪೊಲೀಸ್ ಅಧೀಕ್ಷಕರು ಆಗಿ, ಪವನ್ ನೆಜ್ಜೂರು ಐ.ಪಿ.ಎಸ್. ನೇಮಕ.

ಲೋಕಾಯುಕ್ತ. ಪೊಲೀಸ್ ಅಧೀಕ್ಷಕರು ಆಗಿ, ಪವನ್ ನೆಜ್ಜೂರು ಐ.ಪಿ.ಎಸ್. ನೇಮಕ. ಬಳ್ಳಾರಿ( 22) ಲೋಕಾಯುಕ್ತ ನೂತನ SP ಯಾಗಿ,ಪವನ್ ನೆಜ್ಜೂರು ಐ.ಪಿ.ಎಸ್. ಅವರನ್ನು ಸರ್ಕಾರ ನೇಮಕ ಮಾಡಿದೆ....

read more
ನ್ಯೂಸ್ 9ಟುಡೇ ಇನ್ ಫಲಶ್ರುತಿ.   ತಕ್ಷಣವೇ ಗುಂಡಿ ಮುಚ್ಚಿದ ಆಡಳಿತ.
State

ನ್ಯೂಸ್ 9ಟುಡೇ ಇನ್ ಫಲಶ್ರುತಿ.  ತಕ್ಷಣವೇ ಗುಂಡಿ ಮುಚ್ಚಿದ ಆಡಳಿತ.

🏹 ನ್ಯೂಸ್ 9ಟುಡೇ ಇನ್ ಫಲಶ್ರುತಿ. ತಕ್ಷಣವೇ ಗುಂಡಿ ಮುಚ್ಚಿದ ಆಡಳಿತ. ಬಳ್ಳಾರಿ (20)ನಡು ರಸ್ತೆಯಲ್ಲಿ ಗುಂಡಿ ಬಿದ್ದು ವರ್ಷಗಳು ಕಳೆದರೂ ಪುಟ್ಟಿ ಮಣ್ಣು ಹಾಕುವ ನಾಥರಿಲ್ಲ,...

read more
ಇಂದಿರಾ ಐ.ವಿ.ಎಫ್ ಅಸುಪತ್ರೆ ವೈದ್ಯ ಡಾ.ಅನಿರುದ್ದ ಲೈoಗಿಕ ಕಿರುಕುಳ ಆರೋಪ.!!.
State

ಇಂದಿರಾ ಐ.ವಿ.ಎಫ್ ಅಸುಪತ್ರೆ ವೈದ್ಯ ಡಾ.ಅನಿರುದ್ದ ಲೈoಗಿಕ ಕಿರುಕುಳ ಆರೋಪ.!!.

ಇಂದಿರಾ ಐ.ವಿ.ಎಫ್ ಅಸುಪತ್ರೆ ವೈದ್ಯ ಡಾ.ಅನಿರುದ್ದ ಲೈoಗಿಕ ಕಿರುಕುಳ ಆರೋಪ.!!. ಬಳ್ಳಾರಿ (19)ಇಂದಿರಾ ಐ.ವಿ.ಎಫ್ ಆಸ್ಪತ್ರೆಯ ವೈದ್ಯರಾದ ಅನಿರುದ್ಧ ಎಂಬುವವರು ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಚಿಕಿತ್ಸೆಗೆ...

read more
ನಡು ರಸ್ತೆಯಲ್ಲಿ ಗುಂಡಿ ಬಿದ್ದು ವರ್ಷಗಳು ಕಳೆದರೂ ಪುಟ್ಟಿ ಮಣ್ಣು ಹಾಕುವ ನಾಥರಿಲ್ಲ, ಗಿಡ ಮರ ಹಾಕಿದ್ದರೆ. ಏನು ಅನ್ನಬೇಕು.!?.
State

ನಡು ರಸ್ತೆಯಲ್ಲಿ ಗುಂಡಿ ಬಿದ್ದು ವರ್ಷಗಳು ಕಳೆದರೂ ಪುಟ್ಟಿ ಮಣ್ಣು ಹಾಕುವ ನಾಥರಿಲ್ಲ, ಗಿಡ ಮರ ಹಾಕಿದ್ದರೆ. ಏನು ಅನ್ನಬೇಕು.!?.

ನಡು ರಸ್ತೆಯಲ್ಲಿ ಗುಂಡಿ ಬಿದ್ದು ವರ್ಷಗಳು ಕಳೆದರೂ ಪುಟ್ಟಿ ಮಣ್ಣು ಹಾಕುವ ನಾಥರಿಲ್ಲ, ಗಿಡ ಮರ ಹಾಕಿದ್ದರೆ. ಏನು ಅನ್ನಬೇಕು.!?. ಬಳ್ಳಾರಿ(11) ನಗರದ ತಾಳೂರು ರಸ್ತೆಯ ನೂತನ...

read more
ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ
State

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ ಬಳ್ಳಾರಿ, ಆ.16: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 18ರ ಬಿಸಿಲಹಳ್ಳಿಯ ಸರ್ಕಾರಿ...

read more
ವಾಹನ ನಿಲುಗಡೆ ಶೆಡ್ ನಿರ್ಮಾಣ ಮಾಡಿ. ಮೂಲಭೂತ ಸೌಲಭ್ಯಗಳು ಹೊದಿಗಿಸಿ ಎಂದು, ನ್ಯಾಯವಾದಿಗಳ ಧರಣಿ.!!
State

ವಾಹನ ನಿಲುಗಡೆ ಶೆಡ್ ನಿರ್ಮಾಣ ಮಾಡಿ. ಮೂಲಭೂತ ಸೌಲಭ್ಯಗಳು ಹೊದಿಗಿಸಿ ಎಂದು, ನ್ಯಾಯವಾದಿಗಳ ಧರಣಿ.!!

ವಾಹನ ನಿಲುಗಡೆ ಶೆಡ್ ನಿರ್ಮಾಣ ಮಾಡಿ. ಮೂಲಭೂತ ಸೌಲಭ್ಯಗಳು ಹೊದಿಗಿಸಿ ಎಂದು, ನ್ಯಾಯವಾದಿಗಳ ಧರಣಿ.!! ಬಳ್ಳಾರಿ(14)ಜಿಲ್ಲಾ ನ್ಯಾಯಲಯ ನೂತನ ಕಟ್ಟಡ ಉದ್ಘಾಟನೆ ಗೊಂಡು ಸುಮಾರು ಎರಡು ವರ್ಷಗಳು...

read more
ಅನ್ನಧಾತ ನೇ ಇವರ ಆಹಾರ,ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಸುಳ್ಳು ಆಮಿಷ ಗಳನ್ನು ಹೇಳಿ ಟೋಪಿ!! ರೈತರಿಗೆ ವಂಚನೆ.ಸರ್ಕಾರ ಭ್ರಷ್ಟಾಚಾರ ಪರವಾಗಿ ಇದಿಯಾ??.
State

ಅನ್ನಧಾತ ನೇ ಇವರ ಆಹಾರ,ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಸುಳ್ಳು ಆಮಿಷ ಗಳನ್ನು ಹೇಳಿ ಟೋಪಿ!! ರೈತರಿಗೆ ವಂಚನೆ.ಸರ್ಕಾರ ಭ್ರಷ್ಟಾಚಾರ ಪರವಾಗಿ ಇದಿಯಾ??.

ಅನ್ನಧಾತ ನೇ ಇವರ ಆಹಾರ,ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಸುಳ್ಳು ಆಮಿಷ ಗಳನ್ನು ಹೇಳಿ ಟೋಪಿ!! ರೈತರಿಗೆ ವಂಚನೆ.ಸರ್ಕಾರ ಭ್ರಷ್ಟಾಚಾರ ಪರವಾಗಿ ಇದಿಯಾ??. ಬಳ್ಳಾರಿ(13) ಕೃಷಿ...

read more
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ಧರ ನೋಡಿ ರೈತರು ಸಂತೋಷ ವ್ಯಕ್ತ ಪಡಿಸಿದ್ದಾರೆ.
State

ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ಧರ ನೋಡಿ ರೈತರು ಸಂತೋಷ ವ್ಯಕ್ತ ಪಡಿಸಿದ್ದಾರೆ.

ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ಧರ ನೋಡಿ ರೈತರು ಸಂತೋಷ ವ್ಯಕ್ತ ಪಡಿಸಿದ್ದಾರೆ. ಬಳ್ಳಾರಿ(11) ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ಅನಂತಪುರ ಕರ್ನೂಲು ಮುಂತಾದ ಪ್ರದೇಶಗಳಿಂದ...

read more