This is the title of the web page
This is the title of the web page

Please assign a menu to the primary menu location under menu

State

ಶ್ರೀ ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ನಗರದ ಬಸವ ದಳ ಮಂಟಪದ ಕಾರ್ಯಕ್ರಮದಲ್ಲಿ ಭಾಗಿಯಾದ ಗಾಲಿ ಲಕ್ಷ್ಮಿ ಅರುಣ.

ಶ್ರೀ ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ನಗರದ ಬಸವ ದಳ ಮಂಟಪದ ಕಾರ್ಯಕ್ರಮದಲ್ಲಿ ಭಾಗಿಯಾದ ಗಾಲಿ ಲಕ್ಷ್ಮಿ ಅರುಣ.

*ಶ್ರೀ ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ನಗರದ ಬಸವ ದಳ ಮಂಟಪದ ಕಾರ್ಯಕ್ರಮದಲ್ಲಿ ಭಾಗಿಯಾದ ಗಾಲಿ ಲಕ್ಷ್ಮಿ ಅರುಣ.*

ಬಳ್ಳಾರಿ( 23)ಬಸವ ಜಯಂತಿ ಪ್ರಯುಕ್ತ ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮದಿಂದ ಆಗಮಿಸಿದ ಬಸವ ಜ್ಯೋತಿಯನ್ನು ಪ
ಬರಮಾಡಿಕೊಂಡು ಬಸವ ಜ್ಯೋತಿ ಹಿಡಿದು ಯಾತ್ರೆಯಲ್ಲಿ ಬಳ್ಳಾರಿಯ ನಗರದ ಕೆ.ಆರ್.ಪಿಪಿ ಅಭ್ಯರ್ಥಿ ಗಾಲಿ ಲಕ್ಷ್ಮಿ ಅರುಣಾ ಪಾಲ್ಗೊಂಡಿದ್ದರು.

ಬಸವದಳ ಮಂಟಪದಲ್ಲಿ ಪೂಜಿ ಸಲ್ಲಿಸಲಾಯಿತು

ಮಾನ್ಯ ಶ್ರೀ ಜನಾರ್ದನ ರೆಡ್ಡಿಯವರು ಉಸ್ತುವಾರಿ ಸಚಿವರಾದ ಸಮಯದಲ್ಲಿ ಸ್ಥಾಪಿಸಿದಶ್ರೀ ಬಸವೇಶ್ವರರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಗೋನಾಳ್ ರಾಜಶೇಖರ ಗೌಡ, ವೀರಶೈವ ವಿದ್ಯಾಲಯ ಅಧ್ಯಕ್ಷರಾದ ಶ್ರೀ ದರೂರು ಶಾಂತನಗೌಡ, ಮಹಿಳಾ ಶಕ್ತಿ ಘಟಕದ ಅಧ್ಯಕ್ಷರಾದ ಶ್ರಿಮತಿ ಹಂಪಿರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಮಲ್ಲಿಕಾರ್ಜುನ ಆಚಾರ್ , ಪಕ್ಷದ ಹಿರಿಯ ಮುಖಂಡರಾದ ಶ್ರೀ ಪಿಡಿಹಳ್ಳಿ ಶಿವಾರೆಡ್ಡಿ, ಶ್ರೀಮತಿ ಪುಷ್ಪಲತ, ವನ್ನೂರ್ ಸ್ವಾಮಿ, ಶ್ರೀಮತಿ ನಾಗವೇಣಿ, ಇಸಾಕ್ , ದಿವಾಕರ್, ಹರ್ಷಿಯಾ, ಮಮ್ತಾಜ್, ಕಲಾವತಿ ರೂಪ, ರಾಜೇಶ್ವರಿ ಪಕ್ಷದ ಮುಖಂಡರು ಭಾಗವಹಿಸಿದ್ದರು. ಕೆ.ಬಜಾರಪ್ಪ ವರದಿಗಾರರು.


News 9 Today

Leave a Reply