This is the title of the web page
This is the title of the web page

Please assign a menu to the primary menu location under menu

State

ಅದ್ದೂರಿ ಯಾಗಿ ಕನಕ ಜಯಂತಿ ಅಪ್ಪಳಿಸಿ ಕುಪ್ಪಳಸಿ ಕುಣಿದು ಸಮಾಜದ ಪಡೆ.

ಅದ್ದೂರಿ ಯಾಗಿ ಕನಕ ಜಯಂತಿ ಅಪ್ಪಳಿಸಿ ಕುಪ್ಪಳಸಿ ಕುಣಿದು ಸಮಾಜದ ಪಡೆ.

ಅದ್ದೂರಿ ಯಾಗಿ ಕನಕ ಜಯಂತಿ ಅಪ್ಪಳಿಸಿ ಕುಪ್ಪಳಸಿ ಕುಣಿದು ಸಮಾಜದ ಪಡೆ.  ಬಳ್ಳಾರಿ ಕನಕ ಜಯಂತಿ ಆಚರಣೆ ಸಂದರ್ಭದಲ್ಲಿ ರಾಘವ ಕಲಾಮಂದಿರ ದಲ್ಲಿ ಸಮಾಜದ ಪಡೆ ಸಂಭ್ರಮದಿಂದ ಅದ್ದೂರಿ ಯಾಗಿ *ನಾವು ಕುರುಬರು* ಅನ್ನುವ ದೊಡ್ಡ ಬಸಪ್ಪ ಗವಾಯಿ ಅವರು ಹಾಡು ಗೆ ಮುಖಂಡರು,ಯುವಕರು ಕುಣಿದು ಕುಪ್ಪಳಿಸಿ ಅಪ್ಪಳಿಸಿ ಸಂಭ್ರಮದಿಂದ ಆಚರಣೆ ಮಾಡಲಾಯಿತು. ರಾಘವ ಕಲಾ ಮಂದಿರ ಜನಸಮೂಹದ ದಿಂದ ತುಂಬಿ ಹೋಗಿತ್ತು. ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.


News 9 Today

Leave a Reply