This is the title of the web page
This is the title of the web page

Please assign a menu to the primary menu location under menu

State

RTO ಕಚೇರಿ ಮೇಲೆ ಲೋಕ ಯುಕ್ತ, ದಾಳಿ ಮತ್ತೆ ಲಂಚ ಪಡೆಯುವ ವೇಳ ,ಏನ್, ನಾಗೇಶ್ ಬಲಿ.!!

RTO ಕಚೇರಿ ಮೇಲೆ ಲೋಕ ಯುಕ್ತ, ದಾಳಿ ಮತ್ತೆ ಲಂಚ ಪಡೆಯುವ ವೇಳ ,ಏನ್, ನಾಗೇಶ್ ಬಲಿ.!!

*RTO ಕಚೇರಿ ಮೇಲೆ ಲೋಕ ಯುಕ್ತ, ದಾಳಿ ಮತ್ತೆ ಲಂಚ ಪಡೆಯುವ ವೇಳ ,ಏನ್, ನಾಗೇಶ್ ಬಲಿ.!!* ಬಳ್ಳಾರಿ(14) ಭ್ರಷ್ಟಾಚಾರ ಮಾಡಬೇಕು ಅಂದರೆ ಸಾರಿಗೆ ಇಲಾಖೆ ಯಲ್ಲಿ ಡಿ ಎಲ್ ರೀತಿಯಲ್ಲಿ ಭ್ರಷ್ಟಾಚಾರ ಮಾಡೊದು ಕಲಿಯಬೇಕು.ಅದಕ್ಕೆ ನಾಗೇಶ್ ಅಂತಹ ಅಧಿಕಾರಿ ಇರಬೇಕು. ಬುದುವಾರ ಸಾಯಂಕಾಲ ಫೂರ್ ಖಾನ್ ಅನ್ನವರ ಬಳಿ ಮತ್ತೆ ಹಳೆಯ ಚಾಳಿ ಬಿಡದೆ 1000/- ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಲೋಕ ಯುಕ್ತ ಬಲೆಹಾಕಿದೆ. ಲೋಕಯುಕ್ಯ ಅಧಿಕಾರಿ
ವಸಂತ ಕುಮಾರ್‌ ಮತ್ತು ಸಂಗಮೇಶ್ ಅವರ ನೇತೃತ್ವದಲ್ಲಿ ದಲ್ಲಿ ದಾಳಿ ಮಾಡಿದ್ದಾರೆ.


News 9 Today

Leave a Reply