Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ.ಲಕ್ಷಾಂತರ ಬೆಲೆ ಬಾಳುವ ಸಾಮಗ್ರಿ ವಶಕ್ಕೆ. ಜನ ಮೆಚ್ಚುಗೆ ಪಡೆದ ಠಾಣೆ.

ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ.ಲಕ್ಷಾಂತರ ಬೆಲೆ ಬಾಳುವ ಸಾಮಗ್ರಿ ವಶಕ್ಕೆ. ಜನ ಮೆಚ್ಚುಗೆ ಪಡೆದ ಠಾಣೆ.

ಬಳ್ಳಾರಿ (25)ಎರ್‌ಟೇಲ್ ಮತ್ತು ಜಿಯೋ ಟೆಲಿ ಕಮ್ಯುನಿಕೇಷನ್ ಟವರ್‌ಗಳ ಬ್ಯಾಟರಿಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಕಳ್ಳತನ ಮಾಡಿದ ಮೂವರು ಆರೋಪಿತರ ಬಂಧನ. ಆರೋಪಿತರಿಂದ 30.49,000/-ರೂ.ಗಳ ಮೌಲ್ಯದ ಬ್ಯಾಟರಿ, ಎಲೆಕ್ಟ್ರಾನಿಕ್ ಉಪಕರಣಗಳು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಆಟೋ ವಶಪಡಿಸಿಕೊಂಡ ಗ್ರಾಮೀಣ ಪೊಲೀಸ್ ಠಾಣೆಯಾ,ಸತೀಶ್. (ಶಿವಮಣಿ )

ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ಪಕ್ಕದ ನೆರೆಯ ರಾಜ್ಯವಾದ ಆಂಧ್ರದಲ್ಲಿ ಇತ್ತೀಚಿಗೆ ಟವರ್ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದರಿಂದ ಸದರಿ ಪ್ರಕರಣಗಳಲ್ಲಿ ಕಳ್ಳತನವಾದ ಮಾಲು ಮತ್ತು ಆರೋಪಿತರ ಪತ್ತೆ ಕುರಿತು ಡಾ॥ ಶೋಭಾ ರಾಣಿ ವಿ.ಜೆ., ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಬಳ್ಳಾರಿ ರವರ ನಿರ್ದೇಶನ, ಶ್ರೀ.ನವೀನ್ ಕುಮಾರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಬಳ್ಳಾರಿ ರವರ ಮಾರ್ಗದರ್ಶನದಲ್ಲಿ ಸಂತೋಷ ಚೌವಾಣ್ ಪೊಲೀಸ್ ಉಪಾಧೀಕ್ಷರು, ಸಿರುಗುಪ್ಪ ಉಪ-ವಿಭಾಗ, ಸಿರುಗುಪ್ಪ, ರವರ ನೇತೃತ್ವದಲ್ಲಿ ಎನ್.ಸತೀಶ್. ಪೊಲೀಸ್ ಇನ್ಸ್‌ಪೆಕ್ಟರ್, ಬಳ್ಳಾರಿ ಗ್ರಾಮೀಣ ಠಾಣೆ, ವಿ.ಹೊನ್ನಪ್ಪ ಪಿ.ಎಸ್.ಐ. (ತನಿಖೆ), ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ. ಶ್ರೀನಿವಾಸಲು ಎಂ. ಎ.ಎಸ್.ಐ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಶ್ರೀನಿವಾಸ ಸಿ.ಹೆಚ್.ಪಿ.-213. ಕೆ.ಬೀರಪ್ಪ ಸಿ.ಹೆಚ್.ಸಿ.-264. ಉಮಾಶಂಕರ ಸಿ.ಹೆಚ್.ಸಿ. 48, ರಮೇಶ್ ಬಾಬು ಪಿ.ಸಿ 428. ಮಂಜುನಾಥ ಸಿ.ಪಿ.ಸಿ 366. ಮಾರ್ಕ್ ಸಿ.ಪಿ.ಸಿ 229. ಫಕ್ಕಿರೇಶ ಸಿ.ಪಿ.ಸಿ.412, ರವರನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚನೆ ಮಾಡಿದ್ದು, ಅದರಂತೆ ದಿನಾಂಕ: 25-09-2024 ರಂದು ಬೆಳಿಗ್ಗೆ ಸದರಿ ತಂಡ ಕಾರ್ಯಚರಣೆ ಮಾಡಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ-05. ಪಿ.ಡಿ.ಹಳ್ಳಿ-04, ಕುಡಿತಿನಿ-01 ಆಂಧ್ರದಲ್ಲಿ-05 ಒಟ್ಟು 15 ಕಡೆಗಳಲ್ಲಿ ಟವರ್‌ನಲ್ಲಿರುವ ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಕಳ್ಳತನ ಪ್ರಕಣಗಳಲ್ಲಿ ಭಾಗಿಯಾಗಿದ್ದ ಆರೋಪಿತರಾದ 11 ಅನಾಸ್ ತಂದೆ ನವಾಬುದ್ದೀನ್, ವಯಸ್ಸು: 25 ವರ್ಷ, ಮುಸ್ಲಿಂ ಜನಾಂಗ, ಗುಜರಿ `ಕೆಲಸ. ವಾಪ ಕೈಸ್ತಾ ಬದ್ಲಾ ಗ್ರಾಮ. ಮನ್ನಾ ತಾಲೂಕು, ಮಿರತ್ ಜಿಲ್ಲೆ, ಉತ್ತರಪ್ರದೇಶ ರಾಜ್ಯ, 2] ಇಕ್ರಾರ್, 3) ವಿಲ್ಸ್ ನವಾಜ್ ತಂದೆ ಗುಲ್ದಾರ್, ವಯಸ್ಸು: 22, ಮುಸ್ಲಿಂ ಜನಾಂಗ, ಗುಜರಿ ಕೆಲಸ. ವಾಸ॥ ಮುಜಫರ್ ನಗರ, ಉತ್ತರಪ್ರದೇಶ ರಾಜ್ಯ, 4) ಅನಾಸ್ @ ಅರ್‌ಹಾನ್ ತಂದೆ ಉಫ್ರಾನ್, ವಯಸ್ಸು: 19 ವರ್ಷ, ಮುಸ್ಲಿಂ ಜನಾಂಗ, ಗುಜರಿ ಕೆಲಸ. ವಾಸ।। ಮುಜಪರ್ ನಗರ, ಉತ್ತರಪ್ರದೇಶ ರಾಜ್ಯ ರವರನ್ನು ವಶಕ್ಕೆ ಪಡೆದು. ಆರೋಪಿತರಿಂದ ಅಂದಾಜು 30.49,000/- ರೂ ಮೌಲ್ಯದ 26 ಬ್ಯಾಟರಿಗಳನ್ನು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಾಗೂ ಸುಮಾರು 05 ಲಕ್ಷ ಮೌಲ್ಯದ ಒಂದು ಇಂದ್ರಾ ಕಂಪನಿಯ ಲಗೇಜ್ ಪಿಕಪ್ ಆಟೋವನ್ನು ಮತ್ತು ಕೃತ್ಯ ಬಳಸುತ್ತಿದ್ದ ಸಲಕರಣೆಗಳನ್ನು ಜಪ್ತು ಮಾಡಿರುತ್ತಾರೆ.

ಡಾ|| ಶೋಭಾ ರಾಣಿ ವಿ.ಜೆ., ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು, ಬಳ್ಳಾರಿ. ರವರು ಟವರ್ ಕಳ್ಳತನ ಪ್ರಕರಣಗಳ ಆರೋಪಿತರನ್ನು ಪತ್ತೆ ಮಾಡಿ ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡ ಮೇಲ್ಕಂಡ ವಿಶೇಷ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.IG.SP. ಕಾರ್ಯ ಬಗ್ಗೆ ಇಡೀ ಜಿಲ್ಲೆ, ಕರ್ನಾಟಕ, ಅಭಿನಂದನೆಗಳು ವ್ಯಕ್ತಪಡಿಸಿದ್ದಾರೆ.

[video width="1280" height="720" mp4="https://news9today.in/wp-content/uploads/2025/09/VN20250925_172848.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.