ಕಾಂಗ್ರೆಸ್ ಪಕ್ಷದ ಅವರಗೆ ಜನತೆ ಯಿಂದ ತರಾಟೆ ಬಳ್ಳಾರಿ (6) ಸಂಡೂರು ಉಪ ಚುನಾವಣೆ ಯಲ್ಲಿ ಪ್ರಚಾರ ಮಾಡುವ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೆ ಧರ್ಮಪುರ ಗ್ರಾಮದಲ್ಲಿ 20 ವರ್ಷಗಳ ದಿಂದ ನಿಮ್ನ ಅಭಿವೃದ್ಧಿ ನೋಡಲಾಗಿದೆ, ಸೌಲಭ್ಯ ಒದಗಿಸದೇ ಯಾವ ಮುಖ:ಇಟ್ಟುಕೊಂಡು ಚುನಾವಣೆ ಗೆ ಬಂದಿರಿ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಇದರಿಂದ ಕಾಂಗ್ರೆಸ್ ಮುಖಂಡರು ಗೆ ಮಾತನಾಡಲು ಬಾಯಿ ಬಂದಿಲ್ಲ.
News 9 Today > State > ಕಾಂಗ್ರೆಸ್ ಪಕ್ಷದ ಅವರಗೆ ಜನತೆ ಯಿಂದ ತರಾಟೆ