*ಮುಖ್ಯಮಂತ್ರಿ ಸಿದ್ದ ರಾಮಯ್ಯ ಸಂಡೂರು ಗೆ*
ಬಳ್ಳಾರಿ(9) ರಾಜ್ಯದ ಮುಖ್ಯಮಂತ್ರಿ ಗಳು ಇದೇ ತಿಂಗಳು 14/10/24 ರಂದು ಸಂಡೂರು ಗೆ ಬರಲಿದ್ದಾರೆ.ದೊಡ್ಡ ಮಟ್ಟದ ಬಹಿರಂಗ ಸಭೆ ಅಧಿಕಾರಿಗಳ ಮೀಟಿಂಗ್, ಬಾಗಿನ ಅರ್ಪಣೆ, ಮಾಡಲಿದ್ದಾರೆ. ಅಧಿಕಾರಿಗಳು ಯಾಲ್ಲರು ಸೂಕ್ತ ಮಾಹಿತಿ ದೊಂದಿಗೆ ಸಿದ್ಧವಾಗಿ ಇರಬೇಕು ಏಂದು ಅಧಿಕಾರಿಗಳು ಗೆ ಮಾಹಿತಿ ಸಿಕ್ಕಿದೆ.
News 9 Today > State > ಮುಖ್ಯಮಂತ್ರಿ ಸಿದ್ದ ರಾಮಯ್ಯ ಸಂಡೂರು ಗೆ
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025