LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಕ್ರೀದ್ ಅಂಗವಾಗಿ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್

ಬಕ್ರೀದ್ ಅಂಗವಾಗಿ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್
ಬಳ್ಳಾರಿ, ಮೇ 28: ಪವಿತ್ರ ಬಕ್ರೀದ್ ಹಬ್ಬದ ಅಂಗವಾಗಿ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ವಿಶೇಷ ನಮಾಜ್ ಸಲ್ಲಿಸಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಿದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ Syed Naseer Hussain ಅವರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, “ಬಕ್ರೀದ್ ಹಬ್ಬವು ತ್ಯಾಗ, ದಯೆ, ಮಾನವೀಯತೆ ಹಾಗೂ ಸಹೋದರತ್ವದ ಸಂದೇಶವನ್ನು ಸಾರುವ ಪವಿತ್ರ ಹಬ್ಬವಾಗಿದೆ. ದೇಶದಲ್ಲಿ ಏಕತೆ, ರಾಜ್ಯದ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸದಾ ನೆಲೆಸಿರಲಿ” ಎಂದು ಪ್ರಾರ್ಥಿಸಿದರು.
ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಅವರು, “ಎಲ್ಲರ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಸಂತೋಷ ನೆಲೆಸಲಿ” ಎಂದು ಹಾರೈಸಿದರು.
ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸೇರಿ ಸಮೂಹ ಪ್ರಾರ್ಥನೆ ಸಲ್ಲಿಸಿದ್ದು, ಹಬ್ಬದ ಸಂಭ್ರಮ ಮನೆಮಾಡಿತ್ತು.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಕ್ರೀದ್ ಅಂಗವಾಗಿ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್ಬಡವರಗೆ ಆಹಾರ ಪದಾರ್ಥ ಗಳು, ವಿತರಣೆ. ಹೆಸರು ಹೇಳಲ್ಲ, ಅಡ್ರೆಸ್ ಬೇಡ!!.ಮರಳು ಕಂಟಕ!!. ಮಾಡಿದ್ದು ಲೂಟಿ ಹೇಳಿದ್ದು ಯಾರ ಮೇಲೆ!!??.ಮರಳು ಕಂಟಕ!!. ಮಾಡಿದ್ದು ಲೂಟಿ ಹೇಳಿದ್ದು ಯಾರ ಮೇಲೆ!!??.ಮರಳು ಕಂಟಕ!!. ಮಾಡಿದ್ದು ಲೂಟಿ ಹೇಳಿದ್ದು ಯಾರ ಮೇಲೆ!!??.ವಿದ್ಯುತ್ ಇಲಾಖೆ ಯಲ್ಲಿ, ದುರಸ್ಥಿ ಸರಿಪಡಿಸುವ ಸಮರ್ಪಕ ವಾಹನ ಇಲ್ಲ.ಬೊಲೆರೋ ಪಿಕಪ್ ವಾಹನ ಗಳಲ್ಲಿ ಮರಳು ಸಾಗಾಟ ಮಾಡಲು ಅನುಮತಿ!!. ಸರ್ಕಾರದ ಮಾನದಂಡ ಗಳು,ಪಾಲಿಸಬೇಕು.ಕೃಷಿ ಮಾರುಕಟ್ಟೆ ಲೂಟಿ,ಲಾಟ್ ಎಂಟ್ರಿ' ಜೊತೆ ಲೂಟಿ..! ಇವರು, ಲೀಡರ್ ಗಳು..!!ಲಾರಿ ಮಾಲೀಕರ ಸಂಘ ಮತ್ತೆ ಗೊಂದಲ ಗೂಡು, ಅಸಲಿ ಯಾರು ನಕಲಿ ಯಾರು!!.ಸಂಘದ ಪದಾಧಿಕಾರಿಗಳ ಆಯ್ಕೆ ಅಕ್ರಮ ಅನ್ನುವ ಆರೋಪ!!.ಲಾರಿ ಮಾಲೀಕರ ಸಂಘ ಮತ್ತೆ ಗೊಂದಲ ಗೂಡು, ಅಸಲಿ ಯಾರು ನಕಲಿ ಯಾರು!!.ಸಂಘದ ಪದಾಧಿಕಾರಿಗಳ ಆಯ್ಕೆ ಅಕ್ರಮ ಅನ್ನುವ ಆರೋಪ!!.